ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಸಂಜೀವಿನಿ - ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಅಭಿಯಾನ

ಕರ್ನಾಟಕ ಸರ್ಕಾರ

ಡಾ.ಶರಣಪ್ರಕಾಶ ರುದ್ರಪ್ಪ ಪಾಟೀಲ

ಮಾನ್ಯ ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆಯ ಸಚಿವರು

×
ಅಭಿಪ್ರಾಯ
ಗುರಿ ಮತ್ತು ದೂರದೃಷ್ಟಿ

 ಗುರಿ

 

“ಗ್ರಾಮೀಣ ಕರ್ನಾಟಕದ ಬಡ ಜನರಿಗೆ ಸಮುದಾಯ ಆಧಾರಿತ ಸಂಸ್ಥೆಗಳು, ಕೃಷಿ, ಕೃಷಿಯೇತರ ಜೀವನೋಪಾಯ ಚಟುವಟಿಕೆಗಳು, ಕೌಶಲ್ಯಾಭಿವೃದ್ಧಿಯೊಂದಿಗೆ ಸ್ವ ಉದ್ಯೋಗ ಮತ್ತು ವೇತನಾಧಾರಿತ ಉದ್ಯೋಗಗಳು, ಹಣಕಾಸು ಸಾಕ್ಷರತೆಯೊಂದಿಗೆ ಸೇರ್ಪಡೆ, ಲಿಂಗತ್ವ, ನೀರು, ಶುಚಿತ್ವ ಮತ್ತು ನೈರ್ಮಲ್ಯ, ಮಾರುಕಟ್ಟೆ ಸೌಲಭ್ಯ, ವ್ಯಕ್ತಿತ್ವ ವಿಕಸನ ಮತ್ತು ಕೌಟುಂಬಿಕ ಅಭಿವೃದ್ಧಿ ಕಾರ್ಯಕ್ರಮ ಕುರಿತ ವಿಪುಲ ಅವಕಾಶಗಳ ಸೃಜನೆಯೊಂದಿಗೆ ಸಮೃದ್ಧ ಕರ್ನಾಟಕದ ನಿರ್ಮಾಣ.

 

ದೂರದೃಷ್ಟಿ